‘ಭಾಗ್ಯರಾಜ್ ನಾಳೆಯಿಂದ ತೆರೆಗೆ
Posted date: 04 Thu, Feb 2016 – 09:56:40 AM

 ಸಾಮಿ ಅಸೋಸಿಯೇಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದಾರಾಜು ಅವರು ನಿರ್ಮಿಸಿರುವ ‘ಭಾಗ್ಯರಾಜ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ದೀಪಕ್ ಮಧುವನಹಳ್ಳಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮಂಜುನಾಥ.ಬಿ.ನಾಯಕ ಛಾಯಾಗ್ರಹಣ, ಕುಬೇಂದ್ರನ್ ಸಂಕಲನ, ಕುನ್ಫು ಚಂದ್ರು ಸಾಹಸ ನಿರ್ದೇಶನ ಹಾಗೂ ಮದನ್ - ಹರಿಣಿ, ಧನ್‌ಕುಮಾರ್, ಕಲಿ, ಮುರಳಿ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮಹೇಶ್, ಜಾಹ್ನವಿ ಕಾಮತ್, ಸಂಕೇತ್ ಕಾಶಿ, ನಾಗೇಂದ್ರ ಶಾ, ಸುಧಾಕರ್, ಮಿಮಿಕ್ರಿ ಗೋಪಿ, ರೂಪೇಶ್ ಕುಮಾರ್, ಆರೋಹಿತ ಗೌಡ, ಮೈಸೂರು ಶ್ರೀಕಂಠು, ನಟರಾಜ್  ಮುಂತಾದವರಿದ್ದಾರೆ.



 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed